ಎಚ್1ಎನ್1, ಕಾಲರಾ, ಮಲೆರಿಯಾ, ಡೆಂಗೆ ರೋಗಗಳಿಂದ ನರಳುತ್ತಿದ್ದಾರೆ. ಬಾಪೂಜಿ ನಗರ, ಭಾರತಿಕಾಲೊನಿ, ಇಮಾಂ ಬಡಾವಣೆ, ಎಚ್.ಸಿದ್ದಯ್ಯ ರಸ್ತೆ ಸೇರಿದಂತೆ ಹಲವುಬಡಾವಣೆಗಳು ಪ್ರತಿ ವರ್ಷವೂ ಕೊಳಚೆ ನೀರಿನಲ್ಲಿ ಮುಳುಗುತ್ತವೆ.ಹಾಗಾಗಿ, ತಕ್ಷಣವೇಅಧಿಕಾರಿಗಳ ಸಭೆ ಕರೆಯಬೇಕು.ಪ್ರತಿಯೊಂದು ರಾಜಕಾಲುವೆಗಳ ಹೂಳು ತೆಗೆಸಬೇಕು ಎಂದು ಆಗ್ರಹಿಸಿದರು.