ವ್ಯಕ್ತಿ ಸದೃಢವಾಗಿದ್ದರೆ ದೇಶ ಸದೃಢ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಯುವಜನತೆ ಆರೋಗ್ಯಯುತ ಜೀವನ ಶೈಲಿ ರೂಢಿಸಿಳ್ಳಲು ಆಟೋಟ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಮೊಬೈಲ್ಫೋನ್ನಿಂದ ದೂರವಿರಿ.
ಡಾ.ಧನಂಜಯ ಸರ್ಜಿ ವಿಧಾನಪರಿಷತ್ ಸದಸ್ಯ
2014ರ ನಂತರ ಅಭಿವೃದ್ಧಿ ಮಾತ್ರವಲ್ಲದೇ ವ್ಯಕ್ತಿತ್ವದ ವಿಕಸನಕ್ಕೂ ನರೇಂದ್ರ ಮೋದಿ ಒತ್ತು ಕೊಟ್ಟಿದ್ದಾರೆ. ನಶೆ ಮುಕ್ತ ಯುವ ಭಾರತವನ್ನು ಒಲಂಪಿಕ್ಸ್ ಕಾಮನ್ವೆಲ್ತ್ ಕೂಟಕ್ಕೆ ಈಗಿನಿಂದಲೇ ಸಜ್ಜುಗೊಳಿಸುತ್ತಿರುವುದು ಅವರ ದೂರದೃಷ್ಟಿಯ ದ್ಯೋತಕ