ಸಂಘಟನಾ ಗೌರವ ಅಧ್ಯಕ್ಷೆ ಎಸ್.ರತ್ನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಎಚ್. ಶಕುಂತಲಾ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯೆ ಯಶೋಧಾ ನಿರೂಪಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರಾಧಾ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ನರೇಗೌಡರ್, ತಾಲ್ಲೂಕು ಕೋಶಾಧ್ಯಕ್ಷೆ ಜೋಷಿ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ್ ಒಡೆಯರ್, ಚಿಂತಕ ರಾಜಪ್ಪ ಮಾಸ್ತರ್, ನಾಗೇಂದ್ರಪ್ಪ, ಶಿವಾನಂದಪ್ಪ, ಮಂಜಪ್ಪ ಹುಲ್ತಿಕೊಪ್ಪ, ಎಂ.ಆರ್. ಶಿವಪ್ಪ, ಬಸವರಾಜಪ್ಪ, ಚಂದ್ರಪ್ಪ, ಸೋಮಶೇಖರ್ ಇದ್ದರು.