ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

ತುಮರಿ | ಶಿಥಿಲಾವಸ್ಥೆಯತ್ತ ಸಿಗಂದೂರು ಲಾಂಚ್

ಸುಕುಮಾರ್ ಎಂ.
Published : 29 ಡಿಸೆಂಬರ್ 2025, 6:44 IST
Last Updated : 29 ಡಿಸೆಂಬರ್ 2025, 6:44 IST
ಫಾಲೋ ಮಾಡಿ
Comments
ಜನರಿಲ್ಲದೇ ಬಿಕೋ ಎನ್ನುತ್ತಿರುವ ಅಂಬಾರಗೊಡ್ಲು ಕಡವು ನಿಲ್ದಾಣದ ಪ್ರದೇಶ
ಜನರಿಲ್ಲದೇ ಬಿಕೋ ಎನ್ನುತ್ತಿರುವ ಅಂಬಾರಗೊಡ್ಲು ಕಡವು ನಿಲ್ದಾಣದ ಪ್ರದೇಶ
ಸೇತುವೆ ಲೋಕಾರ್ಪಣೆ ನಂತರ ಲಾಂಚ್ ಸೇವೆ ಸ್ಥಗಿತಗೊಳಿಸಿದ್ದೇವೆ. ಲಾಂಚ್ ಸುಸ್ಥಿಯಲ್ಲಿಡಲು ಪ್ರತಿ 2 ದಿನಕ್ಕೊಮ್ಮೆ ಪರಿಶೀಲನೆ ನೆಡೆಸಲಾಗುತ್ತಿದೆ. ಲಾಂಚ್ ಪ್ರವಾಸೋದ್ಯಮಕ್ಕೆ ಬಳಸುವ ಬಗ್ಗೆ ಈವರೆಗೂ ಇಲಾಖೆಯಿಂದ ಯಾವುದೇ ನಿರ್ದೇಶನ ಬಂದಿಲ್ಲ.
ದಾಮೋದರ ನಾಯಕ ಸಹಾಯಕ ಕಡವು ನಿರೀಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT