ದೇಶದಲ್ಲಿ ಇಂದು ಹೆಚ್ಚು ಆಹಾರ ಉತ್ಪಾದನೆ ಮಾಡಲಾಗುತ್ತದೆ. ಅದಕ್ಕೆ ಕಾರಣವೇನೆಂದರೆ ಹೈಬ್ರಿಡ್ ತಳಿಗಳು, ನೀರಾವರಿ ಯೋಜನೆ, ಬ್ಯಾಂಕ್ಗಳ ಸಾಲ. ಇದರಿಂದ ಬಹಳ ಅನುಕೂಲವಾಯಿತು. ಆದರೆ, ಸರ್ಕಾರದ ನೀತಿಯಿಂದಾಗಿ ರೈತರು ಪರಾವಲಂಬಿಗಳಾದರು. ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳತೊಡಗಿದರು. ಸರ್ಕಾರ ರೈತಪರ ನೀತಿ ಅನುಸರಿಸದೇ ಉದ್ದಿಮೆಗಳ ಪರವಾಗಿದೆ ಎಂದರು.