ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಸಂತ್ರಸ್ತರ ಕೇಂದ್ರಿತ ಪೊಲೀಸಿಂಗ್‌ಗೆ ಒತ್ತು: ಬಿ.ನಿಖಿಲ್

ಸಾರ್ವಜನಿಕರ ಅಳಲಿಗೆ ಸ್ಪಂದನೆಗೆ ವಾಟ್ಸ್ ಆ್ಯಪ್ ಗ್ರೂಪ್ ‘ಪಬ್ಲಿಕ್ ಐ’ ಶೀಘ್ರ ಆರಂಭ
Published : 3 ಜನವರಿ 2026, 5:46 IST
Last Updated : 3 ಜನವರಿ 2026, 5:46 IST
ಫಾಲೋ ಮಾಡಿ
Comments
ಈ ಜಿಲ್ಲೆಗೆ ಎಸ್ಪಿಯಾಗಿ ನೇಮಕ ನನ್ನ ಭಾಗ್ಯ. ಸಾರ್ವಜನಿಕರು ಪೊಲೀಸರು ಒಟ್ಟಿಗೆ ಸೇರಿ ವಿಶ್ವಾಸದಿಂದ ಸಮಾಜ ಮುನ್ನಡೆಸೋಣ. ಕಾನೂನಿನ ಗೌರವ ಕೊಡುವವರಿಗೆ ಸದಾ ಗೌರವ ಕೊಡುತ್ತೇನೆ. ಒತ್ತಡ ಏನೇ ಇರಲಿ ಕಾನೂನಾತ್ಮಕವಾಗಿ ಕೆಲಸ ಮಾಡುವೆ.
– ಬಿ.ನಿಖಿಲ್, ನೂತನ ಎಸ್ಪಿ
ಓದಿದ್ದು ಎಂಜಿನಿಯರಿಂಗ್‌ ಯುಪಿಎಸ್ಸಿಗೆ ಕನ್ನಡ ಸಾಹಿತ್ಯ!
ಬಿ.ನಿಖಿಲ್‌ ಮೂಲತಃ ಚಿತ್ರದುರ್ಗದವರು. 2017ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಮುಗಿಸಿದ್ದಾರೆ. ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡಿದ್ದನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡರು. ಈ ಮೊದಲು ಭಟ್ಕಳದಲ್ಲಿ ಎಎಸ್ಪಿಯಾಗಿ ಎಎನ್‌ಎಫ್‌ನಲ್ಲಿ ಎಸ್ಪಿ ಆಗಿ ರಾಯಚೂರು ಕೋಲಾರದಲ್ಲಿ ಎಸ್ಪಿ ಆಗಿ ಕೆಲಸ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT