‘‘ಎಂಪಿಎಂ ಅರಣ್ಯವನ್ನು ವಶಕ್ಕೆ ಪಡೆದಿದ್ದ ಸರ್ಕಾರ ಮತ್ತೆ ಕಾರ್ಖಾನೆ ಆರಂಭಿಸುವ ಭರವಸೆ ನೀಡಿತ್ತು. ಎಂಪಿಎಂ ವಶಕ್ಕೆ ನೀಡುವ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಎಂಪಿಎಂ ಆರಂಭಿಸುವ ಪ್ರಕ್ರಿಯೆಗೆ ಸರ್ಕಾರ ಪ್ರಯತ್ನ ನಡೆಸಿದ್ದು, ಈ ವರ್ಷ ಅದು ಯಶಸ್ಸು ಕಂಡಲ್ಲಿ ಉದ್ಯೋಗದ ಅವಕಾಶ ಹೆಚ್ಚಾಗಲಿದೆ’ ಎಂಬ ವಿಶ್ವಾಸ ಕಾರ್ಮಿಕರದ್ದು.