ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ವಿ.ಜಯರಾಮ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಜೆಡಿಎಸ್ ಪ್ರಮುಖರಾದ ಅಮೀರ ಹಂಜ, ವಾಟಗೋಡು ಸುರೇಶ, ಚಾಬುಸಾಬ್, ಲೇಖನ ಮೂರ್ತಿ, ಹರತಾಳು ನಾಗರಾಜ, ಸಂಪೆಮನೆ ಕೃಷ್ಣಮೂರ್ತಿ ರಾವ್, ವಿದ್ಯಾಧರ, ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಶ್ರೀಪತಿರಾವ್, ಸುಮಾ ಸುಬ್ರಹ್ಮಣ್ಯ ಮತ್ತಿತರರು ಹಾಜರಿದ್ದರು. ಎಚ್.ಆರ್. ಪ್ರಕಾಶ ಸ್ವಾಗತಿಸಿದರು.