‘ಹಿಂದೆ ಸಾಹಿತಿಗಳು ಹಳೆಗನ್ನಡ ಸಾಹಿತ್ಯವನ್ನು ನಿರ್ಲಕ್ಷಿಸಿದ್ದರೆ ಭಾಷೆಯ ಪರಂಪರೆ, ಅದರ ಮೂಲ ಇಂದು ನಮಗೆ ದೊರೆಯುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.
‘ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳ ಹಳೆಗನ್ನಡ ಸಾಹಿತ್ಯವನ್ನು ಓದಿದಾಗ ಹೊಸಹೊಸ ಪದಗಳ ಜತೆಗೆ ಆ ಪದಗಳ ಮಹತ್ವ, ಹಳೆಗನ್ನಡ ಭಾಷೆಯ ಸೊಗಡು, ಪರಂಪರೆ ತಿಳಿಯುತ್ತದೆ’ ಎಂದು ಹೇಳಿದರು.