ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ರಾಜ್ಯ ಕನಕ ಪತ್ತಿನ ಸಹಕಾರ ಸಂಘದ ಪುಟ್ಟರಾಜು, ಮುಖಂಡರಾದ ಜಿ.ಎಸ್.ಸಿದ್ದರಾಮಯ್ಯ, ಕೃಷ್ಣಮೂರ್ತಿ, ರಂಗನಾಥ್, ಅರುಣ್, ಶಂಕರಯ್ಯ, ರಂಗನಾಥ್, ಕಿರಣ್, ರಂಗನಾಥ್, ಕಣ್ಣನ್, ಕೃಷ್ಣ, ಮುರುಗನ್, ಚಕ್ರಪಾಣಿ, ಮಾದವನ್, ಕಾಶಿ, ಗೋವಿಂದಸ್ವಾಮಿ, ಮನುಕುಮಾರ್ ಪಾಲ್ಗೊಂಡಿದ್ದರು.