ಈ ರಾಜಕೀಯದ ಕೆಟ್ಟ ಬೆಳವಣಿಗೆಯ ಹಿಂದೆ ಪಾತ್ರವಿಲ್ಲ ಎಂದು ಬಿಜೆಪಿ ವಾದಿಸುತ್ತಿದೆ. ಹಾಗಾದರೆ, ಶಾಸಕರು ರಾಜೀನಾಮೆ ಬಳಿಕ ಶಾಸಕರು ಮುಂಬೈಗೆ ಹಾರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದವರು ಯಾರು, ಐಷಾರಾಮಿ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟು, ಆ ಹೋಟೆಲ್ನ ಸುತ್ತ ಪೊಲೀಸರ ಸರ್ಪಗಾವಲು ಹಾಕಿದವರು ಯಾರು ಎಂದು ಅವರು ಪ್ರಶ್ನಿಸಿದರು.