ನಂತರ ಯಾವುದೇ ಪದಾರ್ಥ ವಾಪಸ್ ಪಡೆಯುವುದಿಲ್ಲ, ಎಲ್ಲ ಪದಾರ್ಥಗಳಿಗೆ ₹1.90 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು. ಹಣ ಕೊಡದಿದ್ದಾಗ ನನ್ನನ್ನು ಬಲವಂತವಾಗಿ ಎಪಿಎಂಸಿ ಯಾರ್ಡ್ಗೆ ಕರೆದುಕೊಂಡು ಹೋಗಿ ಗೋದಾಮಿನಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ₹40 ಸಾವಿರ ಕಿತ್ತುಕೊಂಡು, ಇನ್ನೂ ₹1.50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.