ತಹಶೀಲ್ದಾರ್ ಸಿಗ್ಬತ್ ಉಲ್ಲಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಜಯರಾಮಯ್ಯ, ಬಗರ್ ಹುಕುಂ ಸಮಿತಿ ಸದಸ್ಯರಾದ ಪ್ರಸನ್ನಕುಮಾರ್, ನಾರಾಯಣಪ್ಪ, ಉಮಾದೇವಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಂಗನಾಥ, ಉಪ ತಹಶೀಲ್ದಾರ್ ನವೀನ್, ಉಮೇಶ ಬಾಬು, ಕಂದಾಯ ನಿರೀಕ್ಷಕ ಚನ್ನವೀರಪ್ಪ, ರವೀಂದ್ರ, ವೇಣುಗೋಪಾಲ, ನಾರಾಯಣಪ್ಪ, ನಾಗೇಶ್, ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಸವರಾಜು
ಇದ್ದರು.