ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ತುರುವೇಕೆರೆ | ಬರ: ತೆಂಗು, ಅಡಿಕೆ ಬೆಳೆಗಾರರು ಕಂಗಾಲು

Published : 18 ಮಾರ್ಚ್ 2024, 7:01 IST
Last Updated : 18 ಮಾರ್ಚ್ 2024, 7:01 IST
ಫಾಲೋ ಮಾಡಿ
Comments
ತುರುವೇಕೆರೆ ತಾಲ್ಲೂಕಿನ ಸಾರಿಗೇಹಳ್ಳಿ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು.
ತುರುವೇಕೆರೆ ತಾಲ್ಲೂಕಿನ ಸಾರಿಗೇಹಳ್ಳಿ ಕೆರೆಯಲ್ಲಿ ನೀರು ಕಡಿಮೆಯಾಗಿರುವುದು.
ತುರುವೇಕೆರೆ ತಾಲ್ಲೂಕಿನ ಹಳ್ಳಿಕಾರ್ ತಳಿಸಂವರ್ಧನ ಕೇಂದ್ರದ ಹಸುಗಳು ಬಿಸಿಲಿನಲ್ಲಿ ಮೇಯುತ್ತಿರುವುದು.
ತುರುವೇಕೆರೆ ತಾಲ್ಲೂಕಿನ ಹಳ್ಳಿಕಾರ್ ತಳಿಸಂವರ್ಧನ ಕೇಂದ್ರದ ಹಸುಗಳು ಬಿಸಿಲಿನಲ್ಲಿ ಮೇಯುತ್ತಿರುವುದು.
ತುರುವೇಕೆರೆ ತಾಲ್ಲೂಕಿನ ಮಾದಿಹಳ್ಳಿ ಹೊರ ವಲಯದಲ್ಲಿನ ತೋಟಗಳು ನೀರಿಲ್ಲದೆ ಒಣಗುತ್ತಿದೆ
ತುರುವೇಕೆರೆ ತಾಲ್ಲೂಕಿನ ಮಾದಿಹಳ್ಳಿ ಹೊರ ವಲಯದಲ್ಲಿನ ತೋಟಗಳು ನೀರಿಲ್ಲದೆ ಒಣಗುತ್ತಿದೆ
ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಕೆರೆಯಲ್ಲಿ ನೀರು ಕಡಿಮೆಯಾಗಿದೆ
ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಕೆರೆಯಲ್ಲಿ ನೀರು ಕಡಿಮೆಯಾಗಿದೆ
ತುರುವೇಕೆರೆ ತಾಲ್ಲೂಕಿನಲ್ಲಿ ನೀರಿಲ್ಲದೆ ಒಣಗುತ್ತಿರುವ ತೆಂಗಿನ ಸಸಿಗಳು.
ತುರುವೇಕೆರೆ ತಾಲ್ಲೂಕಿನಲ್ಲಿ ನೀರಿಲ್ಲದೆ ಒಣಗುತ್ತಿರುವ ತೆಂಗಿನ ಸಸಿಗಳು.
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಕಟ್ಟೆಯೊಂದರಲ್ಲಿ ಎಮ್ಮೆಗಳಿಗೆ ನೀರು ಕುಡಿಸುತ್ತಿರುವ ರೈತರು
ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಕಟ್ಟೆಯೊಂದರಲ್ಲಿ ಎಮ್ಮೆಗಳಿಗೆ ನೀರು ಕುಡಿಸುತ್ತಿರುವ ರೈತರು
‘ತಾಲ್ಲೂಕಿಗೆ ನಿಗಧಿಪಡಿಸಿದಂತೆ 5.5 ಟಿಎಂಸಿ ಹೇಮಾವತಿ ನೀರನ್ನು ಟಿ.ಬಿ.ಸಿ. ನಾಲೆಯಿಂದ ಬಿಡಲಾಗಿದೆ. ಆದರೆ ಎನ್.ಬಿ.ಸಿ ನಾಲೆಯಿಂದ ಇಲ್ಲಿಯ ತನಕ ಒಂದು ತೊಟ್ಟೂ ನೀರು ಬಿಟ್ಟಿಲ್ಲ ಶೀಘ್ರವೇ ನೀರು ಬಿಡಬೇಕು
-ಎಂ.ಟಿ.ಕೃಷ್ಣಪ್ಪ ಶಾಸಕ
- ಎನ್‌ಡಿಆರ್‌ಎಫ್‌ ಅಡಿ ತಾಲ್ಲೂಕಿಗೆ ₹ 25 ಲಕ್ಷ ಅನುದಾನ ಬಂದಿದ್ದು ಕುಡಿಯುವ ನೀರಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಹೊಸದಾಗಿ ಕೊರೆಯಿಸಿರುವ ಕೊಳವೆ ಬಾವಿಗಳಿಗೆ ಪೈಪ್ ಲೈನ್ ಅಳವಡಿಕೆಗೆ ಹಣ ಬಳಸಲಾಗುತ್ತಿದೆ
ವೈ.ಎಂ.ರೇಣುಕುಮಾರ್ ತಹಶೀಲ್ದಾರ್
ಸರ್ಕಾರ ಮಲ್ಲಾಘಟ್ಟ ಕೆರೆಯನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡಿಸಬೇಕು. ಇದರಿಂದ ಆ ಭಾಗದ ಲೋಕಮ್ಮನಹಳ್ಳಿ ಆನೇಕೆರೆ ಕೊಡಗೀಹಳ್ಳಿ ಮತ್ತು ಬಾಣಸಂದ್ರ ಪಂಚಾಯಿತಿ ವ್ಯಾಪ್ತಿಯ ಅಪಾರ ಗ್ರಾಮಗಳಿಗೆ ಶ್ವಾಶ್ವತ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಅನುಕೂಲವಾಗಲಿದೆ.
-ದೊಡ್ಡಾಘಟ್ಟ ಚಂದ್ರೇಶ್ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ಸೇವಾ ಟ್ರಸ್ಟ್
ಕೊಳವೆ ಬಾವಿ ಕೊರೆಯಿಸುವುದು ನೀರಿನ ಸಮಸ್ಯೆ ನೀಗಿಸುವ ಪರಿಹಾರ ಕ್ರಮವಲ್ಲ. ಸರ್ಕಾರ ಕೆರೆಕಟ್ಟೆಗಳ ಹೂಳೆತ್ತಿಸಿ ಪ್ರತಿಯೊಬ್ಬ ರೈತರಿಗೂ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳುವಂತೆ ಅನುದಾನ ನೀಡಿದಾಗ ಮಾತ್ರ ನೀರಿನ ಸಂರಕ್ಷಣೆ ಮಾಡಲು ಸಾದ್ಯವಾಗಲಿದೆ
- ಎನ್.ಆರ್.ಜಯರಾಮ್ ಅಧ್ಯಕ್ಷ ತಾಲ್ಲೂಕು ತೆಂಗು–ಅಡಿಕೆ ಬೆಳೆಗಾರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT