ತುಮಕೂರು: ಜಿಲ್ಲೆಯ ಹಿರೇಹಳ್ಳಿಯಲ್ಲಿ ಸಾವಯವ ಮತ್ತು ಸಿರಿದಾನ್ಯ ಬೆಳೆಗಾರರ ಒಕ್ಕೂಟಗಳ ಸಂಘದ ವತಿಯಿಂದ ಆರಂಭಿಸಿರುವ ಸಿರಿಧಾನ್ಯ ಸಂಸ್ಕರಣ ಘಟಕವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಶನಿವಾರ ಉದ್ಘಾಟಿಸಿದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಂಸದ ಎಸ್.ಪಿ. ಮುದ್ದಹನುಮೇಗೌಡ, ಸಿಇಒ ಅನಿಸ್ ಕಣ್ಮಣಿ ಜಾಯ್ ಇದ್ದರು.