ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಎಲ್ ಗಂಗಾತನಯಸಿರಿ, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್.ವಿಜಯೇಂದ್ರ, ಪರಿಷತ್ತಿನ ಶಿರಾ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ ಹೆಂದೊರೆ, ಕಜಾಪ ತುಮಕೂರು ತಾಲ್ಲೂಕು ಅಧ್ಯಕ್ಷೆ ಭಾಗ್ಯಲಕ್ಷ್ಮೀ ನಾಗರಾಜ್, ಮಂಜುಳಾ ರವಿ, ನಂದಿನಿ ಬ್ರಹ್ಮದೇವ, ಯಶೋಧ, ಡಾ.ಕೆ.ಎಸ್.ಕುಮಾರ್ ಇದ್ದರು.