‘ಬಾಪು, ಸೀತಾರಾಮಯ್ಯ, ಗೋವಿಂದರಾಯರು, ಆಲೂರು ವೆಂಕಟರಾಯರು, ಕಡಪ ರಾಘವೇಂದ್ರರಾಯರು, ಕೆರೂರು ವಾಸುದೇವಾಚಾರ್ಯರು, ಎಂ.ಎಸ್. ಪುಟ್ಟಣ್ಣ ಮುಂತಾದ ಮಹನೀಯರ ಸಂಪರ್ಕದಿಂದ, ರವೀಂದ್ರನಾಥ ಟ್ಯಾಗೋರರು ’ಶಾಂತಿನಿಕೇತನ’ದ ದೆಸೆಯಿಂದ ಕನ್ನಡ ನಾಡು-ನುಡಿಯ ಸೇವಕರಾಗಿ ದುಡಿದರು. ’ಕನ್ನಡ ಯುವಜನ ಸಭಾ’, ’ಸಂಯುಕ್ತ ರಂಗ’ದ ಮೂಲಕ ಕನ್ನಡ ಪರ ಕಾಳಜಿಯನ್ನು ಎತ್ತಿ ಹಿಡಿದರು’ ಎಂದು ವಿವರಿಸಿದರು.