ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಮಳೆಯಿಂದಾಗಿ ಕಟಾವು ಮಾಡಿದ ಶೇಂಗಾ ಹಾನಿ

Last Updated 2 ಸೆಪ್ಟೆಂಬರ್ 2020, 6:11 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಹಲವೆಡೆ ಮಂಗಳವಾರ ಮಳೆಯಾಗಿದೆ.ತಡವಾಗಿ ಶೆಂಗಾ ಬಿತ್ತನೆ ಮಾಡಿದ್ದ ರೈತರಿಗೆ ಮಳೆಯಿಂದ ಅನುಕೂಲವಾಗಿದೆ. ಆದರೆ ಶೀಘ್ರ ಬಿತ್ತನೆ ಮಾಡಿ ಕಟಾವು ಮಾಡಿದ್ದ ರೈತರಿಗೆ ಮಳೆಯಿಂದ ಬೆಳೆ ಹಾನಿಯಾಗಿದೆ.

ಜಮೀನಿನಲ್ಲಿಯೆ ಬಿಟ್ಟಿದ್ದ ಶೇಂಗಾ ಮಳೆಗೆ ಕೊಚ್ಚಿ ಹೋಗಿದೆ.

ಅರಸೀಕೆರೆ ಮಳೆ ಮಾಪನದಲ್ಲಿ 60 ಮಿ.ಮೀ., ನಾಗಲಮಡಿಕೆ 20 ಮಿ.ಮೀ., ಪಾವಗಡ 18 ಮಿ.ಮೀ., ತಿರುಮಣಿ 8 ಮಿ.ಮೀ ಮಳೆಯಾಗಿದೆ.

ನಿಡಗಲ್ ಹೋಬಳಿಯ ಕೆಲವೆಡೆ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಸಮಸ್ಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT