ಪತ್ರಿಕೋದ್ಯಮಿ ಎಸ್. ನಾಗಣ್ಣ, ಬಿಬಿಎಂಪಿ ಸಹಾಯಕ ಆಯುಕ್ತ ಡಾ.ಕೆ. ನಾಗಣ್ಣ, ಗಾಯಕಿ ಶಮಿತಾ ಮಲ್ನಾಡ್, ಕಸಾಪ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ, ನಾದೂರು ಗ್ರಾ.ಪಂ. ಅಧ್ಯಕ್ಷೆ ಮೆಹರ್ ತಾಜ್ ಬಾಬು, ನಿವೃತ್ತ ಪ್ರಾಂಶುಪಾಲ ಗೋವಿಂದಪ್ಪ, ಡಿ.ಆರ್. ಪರಮೇಶ್ ಗೌಡ, ಪ.ನಾ. ಹಳ್ಳಿ ಹರೀಶ್, ಟಿ.ಎ. ವಿಜಯಕುಮಾರ್, ರೂಪೇಶ್, ಪಿ.ಎಂ. ಕಾಗಿಣಕರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಮಹದೇವಪ್ಪ ಹಾಜರಿದ್ದರು.