ಕೆಪಿಸಿಸಿ ಸದಸ್ಯ ದಿನೇಶ್, ತಾ.ಪಂ.ಇ.ಒ ದೊಡ್ಡಸಿದ್ದಯ್ಯ, ಕೆಐಅರ್ಡಿಎಲ್ ಎಇಇ ನಾಗಯ್ಯ, ಗೊಂದಿಹಳ್ಳಿ ಗ್ರಾ.ಪಂ ಅಧ್ಯಕ್ಷೆ ಎಂ.ಸಿ ರಮ್ಯಾ, ಉಪಾಧ್ಯಕ್ಷೆ ನಾಗಮಣಿ, ಪುರವರ ಗ್ರಾ.ಪಂ ಅಧ್ಯಕ್ಷೆ ಅಂಬಿಕಾ, ಕೊರಟಗೆರೆ ತಾ.ಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಸದಸ್ಯರಾದ ಸಂಕಾಪುರದಿ ಲೀಪು, ಸೌಭಾಗ್ಯ, ನಟ ಹನುಮಂತೇಗೌಡ, ಗುತ್ತಿಗೆದಾರ ಎಸ್. ರೇಣುಕಾಪ್ರಸಾದ್, ಕೆ.ಎಸ್.ದ್ವಾರಕನಾಥ್, ಹನುಮಂತೇಗೌಡ, ಎಂ.ಜಿ ಶ್ರೀನಿವಾಸಮೂರ್ತಿ, ಬಿ.ವಿ.ನಾಗರಾಜಪ್ಪ, ಅಶ್ವತ್, ರಮಾಬಾಯಿ, ಮೂರ್ತಿ, ಚಂದ್ರಶೇಖರ್, ಶಿವಶಂಕರರೆಡ್ಡಿ, ಶಿವರುದ್ರಪ್ಪ, ಕೃಷ್ಣಪ್ಪ ಇದ್ದರು.