ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೊರಟಗೆರೆ | ‘ಆದರ್ಶ’ ಅನುದಾನವಿಲ್ಲ: ನರೇಗಾ ಆಸರೆ

ಸೌಕರ್ಯದಿಂದ ವಂಚಿತವಾದ ಸಂಸದರ ಆದರ್ಶ ಗ್ರಾಮಕ್ಕೆ ಆಯ್ಕೆಯಾದ ಕುರಂಕೋಟೆ
Published : 22 ಸೆಪ್ಟೆಂಬರ್ 2023, 6:15 IST
Last Updated : 22 ಸೆಪ್ಟೆಂಬರ್ 2023, 6:15 IST
ಫಾಲೋ ಮಾಡಿ
Comments
ಹೇಳಿಕೊಳ್ಳುವಂತಹ ಯಾವ ಕೆಲಸವೂ ಆಗಿಲ್ಲ. ಶಂಭೋನಹಳ್ಳಿಯಲ್ಲಿ ಕಾಟಾಚಾರಕ್ಕೆ ಒಂದು ಚರಂಡಿ ಕಾಮಗಾರಿ ನಡೆದಿದೆ. ಇನ್ನೇನು ಅವರ ಅಧಿಕಾರ ಅವಧಿ ಮುಗಿಯಲಿದ್ದು ಕೆಲಸ ಆಗುವ ನಿರೀಕ್ಷೆಯೂ ಉಳಿದಿಲ್ಲ.
–ನಟೇಶ್, ಗ್ರಾಮ ಪಂಚಾಯಿತಿ ಸದಸ್ಯ
ಆದರ್ಶ ಗ್ರಾಮ ಯೋಜನೆಯಡಿ ಯಾವುದೇ ವಿಶೇಷ ಅನುದಾನ ಬಂದಿಲ್ಲ. ನರೇಗಾ ಕಾಮಗಾರಿ ಬಿಟ್ಟರೆ ಉಳಿದ ಕೆಲಸ ಆಗಿಲ್ಲ. ಈ ಹಿಂದಿನ ಸಿಇಒ ನರೇಗಾ ಯೋಜನೆಯಡಿ ಕೆಲಸ ಮಾಡಲು ಸೂಚಿಸಿದ್ದರು.
ರಂಗನಾಥ, ಪಿಡಿಒ
ಹೇಳಲಷ್ಟೆ ಆದರ್ಶ ಗ್ರಾಮ. ಆದರೆ ಆದರ್ಶ ಗ್ರಾಮ ಅಭಿವೃದ್ಧಿಗೆ ಬರಬೇಕಾದ ಅನುದಾನ ಯಾವುದೂ ಬಂದಿಲ್ಲ. ರಸ್ತೆ ಚರಂಡಿ ಶಾಲೆ ಕಟ್ಟಡ ಇತರೆ ಅಭಿವೃದ್ಧಿ ಕೆಲಸ ನಡೆದಿಲ್ಲ. ಮೂಲ ಸೌಕರ್ಯಕ್ಕೆ ನರೇಗಾ ಅನುದಾನ ಬಳಸಲಾಗಿದೆ.
ತಿಮ್ಮಕ್ಕ, ಗ್ರಾ.ಪಂ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT