ತಾಲ್ಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಪಿ.ಎನ್. ರಾಜಶೇಖರ್, ಚಿತ್ರದುರ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಪುರಸಭೆ ಸದಸ್ಯರಾದ ಎಂ.ಎಸ್. ಚಂದ್ರಶೇಖರ ಬಾಬು, ಎಂ.ಎಲ್. ಗಂಗರಾಜು, ಲಾಲಪೇಟೆ ಮಂಜುನಾಥ್, ಗುತ್ತಿಗೆದಾರ ಮಹೇಶ್, ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಡಿ.ಎಸ್. ಸಿದ್ದಪ್ಪ, ಕಾರ್ಯದರ್ಶಿ ಸಿ.ವಿ. ಉಮೇಶ್, ಪದಾಧಿಕಾರಿಗಳಾದ ಜಿ. ಜಯರಾಮಯ್ಯ, ಟಿ. ರಾಮಣ್ಣ, ರಾಮಚಂದ್ರಯ್ಯ, ನಿರ್ದೇಶಕರಾದ ಚೆನ್ನಲಿಂಗಪ್ಪ, ಸುವರ್ಣಮ್ಮ, ದೇವರಾಜು, ಸಿ. ಕುಮಾರ್, ಎಂ.ಎಸ್. ಮೋಹನ್ ಇದ್ದರು.