ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದಿಸದ ತಿಪಟೂರು ಶಾಸಕರು: ಜಾಲತಾಣದಲ್ಲಿ ಅಸಮಾಧಾನ

Last Updated 29 ಏಪ್ರಿಲ್ 2020, 17:43 IST
ಅಕ್ಷರ ಗಾತ್ರ

ತಿಪಟೂರು:ಲಾಕ್‌ಡೌನ್‌ನಂತಹ ಕಷ್ಟದ ಕಾಲದಲ್ಲಿ ಜನರ ಜೊತೆಗಿದ್ದು, ಸಮಸ್ಯೆಗಳನ್ನು ಅಲಿಸುತ್ತ, ಸ್ಪಂದಿಸಬೇಕಿದ್ದ ಶಾಸಕ ಬಿ.ಸಿ. ನಾಗೇಶ್‌ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಕೆಲ ಸಂಘ-ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಆಹಾರದ ಕಿಟ್‍ಗಳನ್ನು ಬಡವರಿಗೆ, ನಿರ್ಗತಿಕರಿಗೆ ನೀಡುತ್ತಿವೆ. ಆದರೆ ತಾಲ್ಲೂಕಿನ ಶಾಸಕರು ಸಾರ್ವಜನಿಕರ ಸಹಕಾರಕ್ಕೆ ಬಂದಿಲ್ಲ ಎಂದು ಜನರು ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT