ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಎಂ.ರಮೇಶ್, ನಂಜುಂಡೇಶ್ವರ ಗ್ರೂಪ್ ಆಫ್ ಹೋಟೆಲ್ ಮಾಲೀಕ ಸಿ.ವಿ.ಮಹದೇವಯ್ಯ, ಕರ್ನಾಟಕ ರಾಜ್ಯ ಮಹಿಳಾ ಕಿವುಡರ ಫೌಂಡೇಷನ್ ಮುಖ್ಯ ಕಾರ್ಯದರ್ಶಿ ಬಿ.ಎನ್.ಚೈತ್ರಾ, ಕೋಲ್ಕತ್ತಾದ ಕೆ.ಡಿ.ಐ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಖುರ್ಷಿದ್ ಖಾನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ನಾಗಣ್ಣ, ತುಮಕೂರು ಜಿಲ್ಲಾ ಕಿವುಡರ ಸಂಘದ ಗೌರವ ಅಧ್ಯಕ್ಷ ಜಿ.ಎಸ್.ಸೋಮಣ್ಣ, ಉಪಾಧ್ಯಕ್ಷ ಎಸ್. ಪ್ರಸನ್ನಮೂರ್ತಿ, ಸಂಚಾಲಕ ಎಚ್.ಎಂ.ರವೀಶ್, ಜಿ.ಟಿ.ಸುಧೀರ್ ಇದ್ದರು.