ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರ ಪಾಲಿಕೆ ಸದಸ್ಯರಾದ ಲಲಿತಾ
ರವೀಶ್, ಎ.ಶ್ರೀನಿವಾಸ್, ಮುಖಂಡ ಜಾಂಗೀರ್ ರವೀಶ್, ಎಸ್.ನಾಗಣ್ಣ, ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ಲೋಕೇಶ್, ರಕ್ಷಿತ್, ಆನಂದರಾಮು, ವೈ.ಟಿ.ರಾಜೇಂದ್ರ, ಟೂಡಾ ಸದಸ್ಯ ಜಗದೀಶ್, ಆರ್ಎಫ್ಒಗಳಾದ ಪವಿತ್ರ, ನಟರಾಜು, ಅರಣ್ಯ ಅಧಿಕಾರಿ ಜಿ.ಎಚ್.ಪ್ರಕಾಶ್ ಭಾಗವಹಿಸಿದ್ದರು.