ಅಧಿಕಾರಿಗಳು ಪ್ರತಿಭಟನೆ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಬರುತ್ತಾರೆ. ವಾರದಲ್ಲಿ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸದಿದ್ದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರಾದ ಪುಟ್ಟಸ್ವಾಮಪ್ಪ, ಜಯರಾಮ್, ರಾಜಣ್ಣ, ನಾಗೇಶ್, ಶಶಿಧರ್, ಬಾಬು, ಗುಂಡಣ್ಣ, ನರಸಿಂಹಮೂರ್ತಿ, ಲಕ್ಷ್ಮಿಪತಿ, ನಂಜಪ್ಪ, ಹನುಮಂತರಾಯಪ್ಪ, ಸಂತೋಷ್ ಎಚ್ಚರಿಸಿದರು.