ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ಪಿ.ಆರ್.ಮಂಜುನಾಥ್, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾಖಾನ್, ಕಲ್ಕೆರೆ ರವಿಕುಮಾರ್, ಡಿ.ಸಿ.ಆಶೋಕ್, ಜಿ.ಎಸ್.ರವಿ, ರಾಮಕೃಷ್ಣಪ್ಪ, ಯುವ ಘಟಕದ ಅಧ್ಯಕ್ಷ ದಯಾನಂದ ಗೌಡ, ಅರೇಹಳ್ಳಿ ರಮೇಶ್, ಗುಳಿಗೇನಹಳ್ಳಿ ನಾಗರಾಜು, ಬಿ.ಎಸ್.ಸತ್ಯನಾರಾಯಣ, ದಾಸರಹಳ್ಳಿ ಗೋಪಾಲ್, ಚನ್ನನಕುಂಟೆ ತಿಪ್ಪೇಶ್, ಹಾರೋಗೆರೆ ಮಹೇಶ್, ಷಣ್ಮುಖಪ್ಪ, ಕೋಟೆ ಲೋಕೇಶ್, ದಿವಾಕರ್ ಗೌಡ, ಶೇಷಾನಾಯ್ಕ, ದೇವರಾಜು, ಸರೋಜಾ ಬಾಯಿ, ಮಂಜುಳಾ ಬಾಯಿ, ಲಕ್ಷ್ಮಿದೇವಮ್ಮ, ರೇಣುಕಮ್ಮ ಇದ್ದರು.