ಮಹಾಲಕ್ಷ್ಮಿನಗರ, ರೈಲ್ವೆ ನಿಲ್ದಾಣದ ಪರ್ಯಾಯ ರಸ್ತೆ, ಸಿದ್ಧರಾಮೇಶ್ವರ ಬಡಾವಣೆ, ಗೂಡ್ಸ್ಶೆಡ್ ಕಾಲೊನಿ, ಹೊರ ವಲಯದ ಹೊಸಳ್ಳಿಯಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದವು. ಇದರಿಂದಾಗಿ ಬಟವಾಡೆಯಿಂದ ಗಾಂಧಿನಗರದ ವರೆಗಿನ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.