ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್, ಫೆಡರೇಷನ್ ಜಿಲ್ಲಾ ಸಂಚಾಲಕ ಸಿ.ಎಸ್.ಸತ್ಯನಾರಾಯಣ, ಫೆಡರೇಷನ್ ಗುಬ್ಬಿ ತಾಲ್ಲೂಕು ಸಂಚಾಲಕಿ ವನಜಾಕ್ಷಮ್ಮ, ಸಂಚಾಲಕಿಯರಾದ ನಳಿನಾ (ತಿಪಟೂರು), ವನಜಾಕ್ಷಮ್ಮ( ಗುಬ್ಬಿ), ನಾಗರತ್ನಮ್ಮ .ರಾಧಮ್ಮ ( ತುಮಕೂರು ನಗರ), ಎಚ್.ಆರ್.ಕಮಲಾ (ತುಮಕೂರು ತಾಲ್ಲೂಕು), ಚಂದ್ರಕಲಾ (ಚಿಕ್ಕನಾಯಕನಹಳ್ಳಿ), ಪದ್ಮಾ( ಕೊರಟಗೆರೆ), ಸಾವಿತ್ರಮ್ಮ (ಶಿರಾ) ಹಾಗೂ ಜಿಲ್ಲಾ ಸಂಚಾಲಕ ಶಶಿಕಾಂತ್ ಮನವಿ ಸಲ್ಲಿಸುವ ವೇಳೆ ಇದ್ದರು.