ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ಡಿವೈಎಸ್ಪಿ. ರಾಮಕೃಷ್ಣಪ್ಪ, ಡಾ.ಹಾಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಸದಸ್ಯರಾದ ಎಂ.ಎಲ್.ಗಂಗರಾಜು, ಕೆ.ನಾರಾಯಣ್, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ರೋಟರಿ ಅಧ್ಯಕ್ಷ ಎಂ.ಶಿವಲಿಂಗಪ್ಪ, ಖಜಾಂಚಿ ಎಂ.ವೆಂಕಟರಾಮು, ನಿವೃತ್ತ ಶಿಕ್ಷಕ ಕೃಷ್ಣಚಾರ್, ಮುಖಂಡರಾದ ಎಂ.ಜಿ.ಶ್ರೀನಿವಾಸಮೂರ್ತಿ, ಡಾ.ಜಿ.ಕೆ.ಜಯರಾಮ್, ಬಿ.ಎಸ್.ಶ್ರೀನಿವಾಸ್, ಚೆನ್ನಿಗರಾಮಯ್ಯ, ಸಿದ್ದಪ್ಪ, ರಾಗಿಣಿ, ವೀಣಾ, ಕೆ.ಎನ್.ಶ್ರೀನಿವಾಸ ಮೂರ್ತಿ, ಮಂಜುನಾಥ್, ಕರಿಯಣ್ಣ, ಎಂ.ಎನ್.ನರಸಿಂಹಮೂರ್ತಿ, ಲೇಖಕ ತಿಮ್ಮಾಪುರ ನಟರಾಜು ಇದ್ದರು.