ಸಂಯೋಜಕ ಆಲ್ಕೂರಪ್ಪ, ತಾಲ್ಲೂಕು ರೈತ ಉತ್ಪಾದಕರ ಸಂಘದ ಅಧ್ಯಕ್ಷ ಎಚ್. ರಾಮಚಂದ್ರಯ್ಯ, ಮಹಿಳಾ ಒಕ್ಕೂಟದ ನಿರ್ದೇಶಕಿ ಗುಂಡಮ್ಮ ಮಾತನಾಡಿದರು. ನಿರ್ದೇಶಕರಾದ ಆಶ್ವಥ್ ನಾರಾಯಣ, ಎಚ್.ವಿ. ಉಮೇಶ್, ಅಲುವೇಲಮ್ಮ, ಲಕ್ಷ್ಮಿದೇವಮ್ಮ, ನವೀನ್ ಕುಮಾರಿ, ಮಂಜುಳಾ, ವಿಜಯಾ, ಅನಿತಾ, ಕೃಷ್ಣಮ್ಮ, ಭಾಗ್ಯಮ್ಮ, ಈರಮ್ಮ, ರಾಧಮ್ಮ, ರೂಪಾ, ಹನುಮಂತರಾಯ, ಸರೋಜಮ್ಮ, ಮಹಾಲಕ್ಷ್ಮಿ ಗೀರಿಜಮ್ಮ, ಶಿವಮ್ಮ ಉಪಸ್ಥಿತರಿದ್ದರು.