ಮುಖಂಡರಾದ ಅಶೋಕ್ ರಾಜವರ್ಧನ್, ರೋಹಿಣಿ ಸುರೇಶ್ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವತ್ಥ್, ಶಂಕರ್, ಜಿ. ವೆಂಕಟಾಚಲಯ್ಯ, ಎಂ.ಎನ್.ಜೆ. ಮಂಜು, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಮಹಿಳಾ ಅಧ್ಯಕ್ಷೆ ಜಯಮ್ಮ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಆರ್. ಓಬಳರಾಜು, ನಾಗರಾಜು, ಮುಖಂಡರಾದ ಕೆ.ವಿ. ಮಂಜುನಾಥ್, ರಾಘವೇಂದ್ರ, ಶಂಕರ್, ಗಣೇಶ್, ಮಂಜುನಾಥ್, ಛಾಯಪತಿ, ಕಣಿವೆ ಹನುಮಂತರಾಯಪ್ಪ, ಗಂಗಾಧರ್, ಮಧುಸೂದನ್ ಇದ್ದರು.