ಪ.ಪಂ.ಅಧ್ಯಕ್ಷ ಅಂಜನ್ ಕುಮಾರ್, ಸದಸ್ಯರಾದ ಎನ್.ಆರ್.ಸುರೇಶ್, ಆಶಾ ರಾಜಶೇಖರ್, ಮಧು, ಚಿದಾನಂದ್, ನದೀಂ, ಉಪಲೆಕ್ಕ ನಿಯಂತ್ರಣಾಧಿಕಾರಿ ಚಂದ್ರು, ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ ಗೌಡ, ಲೆಕ್ಕಾಧಿಕಾರಿ ಕುಮಾರಸ್ವಾಮಿ, ವಿವಿಧ ಸಂಘಟನೆಗಳ ಮುಖಂಡರಾದ ಅಸ್ಲಾಂಪಾಷಾ, ಸುರೇಶ್, ಸತೀಶ್, ವೆಂಕಟೇಶ್, ಗಂಗಾಧರ್ ಇದ್ದರು.