‘ಇಂಗುಕೆರೆಗಳ ನಿರ್ಮಾಣದಿಂದ ಜಲಮರುಪೂರಣ ವ್ಯವಸ್ಥೆಯಲ್ಲಿ ಚೇತರಿಕೆ ಕಂಡಿದೆ.ತಾಲ್ಲೂಕಿನಲ್ಲಿ ಇಂತಹ ಇಂಗು ಕೆರೆಗಳ ಅವಶ್ಯಕತೆ ಇದೆ. ಜಲ ಮರುಪೂರಣ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಿ ಅಗತ್ಯ ಇರುವೆಡೆ ಚೆಕ್ ಡ್ಯಾಂ ಹಾಗೂ ಕೆರೆಗಳನ್ನು ನಿರ್ಮಿಸಿ ಜಲ ಸಂಗ್ರಹ ಹೆಚ್ಚಿಸಲಾಗುವುದು’ ಎನ್ನುತ್ತಾರೆ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ವಿನಯ್.