‘ಕೃಷಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಭೂಮಂಡಲ ಮೊದಲಿನಂತೆ ಆರೋಗ್ಯಕರ ಪರಿಸ್ಥಿತಿ ಬರಲು ಇರುವ ಏಕೈಕ ಕ್ರಮ ವಾತಾವರಣದಲ್ಲಿನ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ತಗ್ಗಿಸುವುದು. ಇದು ಯಾವ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ. ಮರಗಿಡಗಳಿಂದ ಮಾತ್ರ ಸಾಧ್ಯ. ಏನೇ ವಿವಾದವಿದ್ದರೂ ಬಗೆಹರಿಸಿಕೊಳ್ಳದೆ ಮರ ಕಡಿದಿರುವುದು ಹೇಯ ಕೃತ್ಯವಾಗಿದೆ’ ಎಂದು ಜಿಲ್ಲಾ ವಿಜ್ಞಾನ ಸಂಘದ ರಾಮಕೃಷ್ಣಪ್ಪ ಖಂಡಿಸಿದ್ದಾರೆ.