ಮೆಳೇಹಳ್ಳಿ ಡಮರುಗ ಸಂಪನ್ಮೂಲ ಕೇಂದ್ರವರು ಸಾಮಾಜಿಕ ನಾಟಕ ಪ್ರದರ್ಶಿಸಿದರು. ಕೊರಟಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಲಿಕುಂಟೆ ಮಲ್ಲಿಕಾರ್ಜುನ, ಅರಕೆರೆ ಶಂಕರಣ್ಣ, ಮೆಳೇಹಳ್ಳಿ ದೇವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ನಂಜೇಗೌಡ, ರಾಧಾ ತಿಮ್ಮರಾಜು, ಸಿದ್ಧಗಂಗಮ್ಮ, ಟಿ.ಆರ್.ನಾಗರಾಜು, ಎಪಿಎಂಸಿ ಸದಸ್ಯ ಮಣುವಿನಕುರಿಕೆ ಲೋಕೇಶ್, ಮುಖಂಡರಾದ ಸೂರೇನಹಳ್ಳಿ ಸಿದ್ದನಂಜಯ್ಯ, ಶಂಕರಲಿಂಗಪ್ಪ, ಎಸ್.ಎನ್.ವೀರಪ್ಪ, ಲೋಕೇಶ್ ಎಸ್.ಗೌಡ ಇದ್ದರು.