14.80 ಲಕ್ಷ ಎಕರೆ ಪ್ರದೇಶದಲ್ಲಿನ ಬೆಳೆಗೆ ಹಾನಿಯಾಗಿದೆ. ಅದರಲ್ಲಿನ 3.5 ಲಕ್ಷ ಎಕರೆ ಕಬ್ಬು ಸೇರಿದೆ. ಜತೆಗೆ ಜೋಳ, ಭತ್ತ, ತೆಂಗು, ಅಡಿಕೆ, ಸೋಯಾಬಿನ್, ಕಡಲೆ ಬೆಳೆಗೂ ಹಾನಿಯಾಗಿದೆ. ಹಳ್ಳಿಗಳು ಮುಳುಗಿವೆ. ಶಾಲೆಗಳು ಬಿದ್ದಿವೆ. ರಸ್ತೆಗಳು ಹಾಳಾಗಿವೆ. ಇವುಗಳನ್ನು ಆದಷ್ಟು ಬೇಗ ಸರಿಪಡಿಸಲು ಸಮಂಜಸ ಪರಿಹಾರ ಧನ ಬೇಕು. ಅದಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರವನ್ನು ಒತ್ತಾಯಿಸಬೇಕು ಎಂದರು ತಿಳಿಸಿದರು.