ಶಿಬಿರ ಉದ್ಘಾಟಿಸಿ ಮಾತನಾಡಿದ ಅದಾನಿ ಸಮೂಹದ ಸ್ಥಾಪಕ ಅಧ್ಯಕ್ಷ ಕಿಶೋರ್ ಆಳ್ವ, ಅದಾನಿ ಪ್ರತಿಷ್ಠಾನ ದೇಶದೆಲ್ಲೆಡೆ ಇರುವ ಅದಾನಿ ಸಮೂಹದ ಸಂಸ್ಥೆಗಳಲ್ಲಿ ಸ್ಥಾಪಕ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರತಿ ವರ್ಷ ಜೂನ್ 24ರಂದು ರಕ್ತದಾನ ಶಿಬಿರ ಹಮ್ಮಿಕೊಂಡು ಸಾವಿರಾರು ರಕ್ತದ ಯುನಿಟ್ಗಳನ್ನು ಆಯಾ ಪ್ರದೇಶದ ರಕ್ತ ನಿಧಿಗಳಿಗೆ ನೀಡುತ್ತಿದೆ. ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತಿದ್ದು, ಉತ್ತಮ ಸಮಾಜ ಸೇವೆಯಾಗಿ ಮುಂದುವರೆಯುತ್ತಿದೆ’ ಎಂದರು.