ಭಾರಿ ವಾಹನಗಳು ಆಗುಂಬೆ ಘಾಟಿಯ ಬದಲಾಗಿ ಉಡುಪಿಯಿಂದ ಸಿದ್ದಾಪುರ, ಹೊಸಂಗಡಿ, ಬಾಳೆಬರೇ ಘಾಟ್, ಹುಲಿಕಲ್, ಮಾಸ್ತಿಕಟ್ಟೆ ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗಕ್ಕೆ ಹೋಗಬಹುದು. ಮಂಗಳೂರು ಕಡೆಯಿಂದ ಕಾರ್ಕಳ, ಹೆಬ್ರಿ, ಸಿದ್ಧಾಪುರ,ಹೊಸಂಗಡಿ, ಬಾಳೆಬರೇ ಘಾಟ್, ಹುಲಿಕಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ-ಮಾರ್ಗವಾಗಿ ಶಿವಮೊಗ್ಗವನ್ನು ತಲುಪಬಹುದು ಎಂದು ತಿಳಿಸಿದ್ದಾರೆ.