ಸೋಮವಾರ, 18 ಆಗಸ್ಟ್ 2025
×
ADVERTISEMENT
ADVERTISEMENT

ಉಡುಪಿ: ಕಿಂಡಿ ಅಣೆಕಟ್ಟುಗಳಿಗೆ ಬೇಕು ನಿರ್ವಹಣೆ ಬಲ

ಬೇಸಿಗೆ ಕಾಲದಲ್ಲಿ ಕೃಷಿ ಚಟುವಟಿಕೆ, ಅಂತರ್ಜಲ ವೃದ್ಧಿಗೆ ಇವುಗಳೇ ಆಸರೆ
ನವೀನ್ ಕುಮಾರ್ ಜಿ.
Published : 9 ಡಿಸೆಂಬರ್ 2024, 6:34 IST
Last Updated : 9 ಡಿಸೆಂಬರ್ 2024, 6:34 IST
ಫಾಲೋ ಮಾಡಿ
Comments
ಕಿಂಡಿ ಅಣೆಕಟ್ಟುಗಳಲ್ಲಿ ನಿರಂತರವಾಗಿ ನೀರು ಸೋರಿಕೆ‌ ಆಗುತ್ತಿರುವುದರಿಂದ ಏಪ್ರಿಲ್ ಮೇ ತಿಂಗಳಿನಲ್ಲಿ ನೀರಿನ‌ ಬರ ಕಾಣಿಸಿಕೊಳ್ಳುತ್ತದೆ.‌ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತದೆ. ಇದಕ್ಕೆ ಪರಿಹಾರ ಒದಗಿಸಬೇಕು
ರಮೇಶ ಕರ್ಕೆರ, ಉಗ್ಗೇಲ್‌ಬೆಟ್ಟು ನಿವಾಸಿ, ಬ್ರಹ್ಮಾವರ ತಾಲ್ಲೂಕು
ಕಾಪು  ವ್ಯಾಪ್ತಿಯ ಪಾಂಬೂರು ದಿಂಡೊಟ್ಟು ಸಮೀಪ ಪಾಪನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆ ದುಸ್ಥಿತಿಯಲ್ಲಿದೆ
ಕಾಪು  ವ್ಯಾಪ್ತಿಯ ಪಾಂಬೂರು ದಿಂಡೊಟ್ಟು ಸಮೀಪ ಪಾಪನಾಶಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟೆ ದುಸ್ಥಿತಿಯಲ್ಲಿದೆ
ಪಲಿಮಾರು ಗ್ರಾಮ‌ಪಂಚಾಯಿತಿ ವ್ಯಾಪ್ತಿಯ ಅವರಾಲು ಎಂಬಲ್ಲಿನ ಕಿಂಡಿ ಅಣೆಕಟ್ಟು
ಪಲಿಮಾರು ಗ್ರಾಮ‌ಪಂಚಾಯಿತಿ ವ್ಯಾಪ್ತಿಯ ಅವರಾಲು ಎಂಬಲ್ಲಿನ ಕಿಂಡಿ ಅಣೆಕಟ್ಟು
ಹಿರಿಯಡಕ ವ್ಯಾಪ್ತಿಯ ಮರ್ಣೆಯಲ್ಲಿ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸುವ ಜಾಗದಲ್ಲಿ ಕಸ ತುಂಬಿರುವುದು
ಹಿರಿಯಡಕ ವ್ಯಾಪ್ತಿಯ ಮರ್ಣೆಯಲ್ಲಿ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸುವ ಜಾಗದಲ್ಲಿ ಕಸ ತುಂಬಿರುವುದು
ಬ್ರಹ್ಮಾವರ ವ್ಯಾಪ್ತಿಯ ಉಗ್ಗೇಲ್ ಬೆಟ್ಟಿನಲ್ಲಿರುವ  ಕಿಂಡಿ‌ ಅಣೆಕಟ್ಟು
ಬ್ರಹ್ಮಾವರ ವ್ಯಾಪ್ತಿಯ ಉಗ್ಗೇಲ್ ಬೆಟ್ಟಿನಲ್ಲಿರುವ  ಕಿಂಡಿ‌ ಅಣೆಕಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT