ಬಳಿಕ4 ತಾಸುಗಳ ಪ್ರತಿಭಟನೆ ಕೊನೆಗೊಳಿಸಿ, ಕಚೇರಿ ಎದುರು ಅಂತಿಮ ನಮನ ಸಲ್ಲಿಸಿ, ಮೃತರ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತ ದಲಿತ ಮುಖಂಡ ಶಂಕರ್ ಹಾಗೂ ಅವರ ಪುತ್ರ ದಿನಕರ್ ಹಿಂದೂ ರುದ್ರಭೂಮಿಯನ್ನು ಎಲ್ಲ ವರ್ಗದವರು ಬಳಸಲು ಅವಕಾಶ ನೀಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು.