‘ನನ್ನ ಸಾವಿಗೆ ಗಂಗೊಳ್ಳಿ ಠಾಣೆಯ ಪಿಎಸ್ಐ ನಂಜಪ್ಪ ಹಾಗೂ ಡಿಎಆರ್ ಎಪಿಸಿಗಳಾದ ಉಮೇಶ್ ಮತ್ತು ಅಶ್ಫಾಕ್ ಕಾರಣ’ ಎಂಬ ಉಲ್ಲೇಖಡೆತ್ನೋಟ್ನಲ್ಲಿದೆ. ಆರೋಪಿಗಳ ವಿರುದ್ಧ 306 ಆರ್ಡಬ್ಲ್ಯು, 34 ಐಪಿಸಿ ಅಡಿ ಪ್ರಕರಣ ದಾಖಲಾಗಿದೆ. ರಾಜೇಶ್ ಜತೆ ಆದಿ ಉಡುಪಿ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಉಡುಪಿ ಡಿಎಆರ್ ಘಟಕದ ಕಾನ್ಸ್ಟೆಬಲ್ ಗಣೇಶ್, ಡಿಎಆರ್ ಕಚೇರಿಯಲ್ಲಿ ಕಿಟ್ ಬ್ಯಾಗ್ನಿಂದ ಸಮವಸ್ತ್ರ, ಬೆಡ್ಶೀಟ್ ಹೊರ ತೆಗೆಯುವಾಗ ಡೆತ್ನೋಟ್ ಸಿಕ್ಕಿದೆ.