ಪರಿಶೀಲನೆ–ಡಿಎಚ್ಒ: ನಾಗರಾಜ್ ಮುಂಗೋಪಿ ಸ್ವಭಾವದ ವ್ಯಕ್ತಿ. ಕರ್ತವ್ಯ ನಿರ್ಲಕ್ಷ್ಯ ಸಂಬಂಧ ಈಚೆಗೆ ಡಾ.ಮಹೇಶ್ ಐತಾಳ್ ಅವರು ನೋಟಿಸ್ ನೀಡಿದ್ದರು. ಇದರಿಂದ ಮನನೊಂದು ಈ ರೀತಿ ಮಾಡಿಕೊಂಡಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಡಿಎಚ್ಒ ಡಾ.ರೋಹಿಣಿ ತಿಳಿಸಿದರು. ಈ ಬಗ್ಗೆ ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.