ಶ್ರೀರಾಮಚಂದ್ರನ ದರ್ಶನಕ್ಕೂ ಕಠಿಣ ನಿರ್ಬಂಧ ಹಾಕಲಾಗಿದೆ. ಆರೋಗ್ಯ, ಸಮಾಜದ ದೃಷ್ಟಿಯಿಂದ ಆದೇಶ ಪಾಲಿಸುವುದು ಅವಶ್ಯವಾಗಿದೆ.ಜನರ ಅಸಡ್ಡೆ ಕೊರೊನಾ ಎರಡನೇ ಅಲೆ ಹೆಚ್ಚಾಗಲು ಕಾರಣವಾಗಿದ್ದು, ಮತ್ತಷ್ಟು ನಿರ್ಲಕ್ಷ್ಯ ತೋರಿದರೆ ಸೋಂಕು ಹೆಚ್ಚಾಗಲಿದೆ. ಸೋಂಕಿನಿಂದ ರಕ್ಷಣೆ ಪಯಡೆಬೇಕಾದರೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಬೇಕು. ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು.