ಸೋಮವಾರ, 26 ಜನವರಿ 2026
×
ADVERTISEMENT
ADVERTISEMENT

ಕುಂದಾಪುರ| ಜನರ ಅನುಕೂಲಕ್ಕಾಗಿ ಸಿಎಂಗೆ ಪತ್ರ: ಕೆ.ಗೋಪಾಲ ಪೂಜಾರಿ

Published : 26 ಜನವರಿ 2026, 7:34 IST
Last Updated : 26 ಜನವರಿ 2026, 7:34 IST
ಫಾಲೋ ಮಾಡಿ
Comments
ನಾನು ಕೃಷಿಯನ್ನು ಮಾಡಿರುವ ಪಕ್ಕಾ ರೈತ. ನಾನು ಹಸಿರು ಶಾಲಿನ ರೈತ ಅಲ್ಲ.
ಸಂಪಿಗೇಡಿ ಸಂಜೀವ ಶೆಟ್ಟಿ. ರೈತ ಮುಖಂಡ
ಸತ್ಯ ಹೇಳಲು ಯಾವ ಅಂಜಿಕೆ ನನಗಿಲ್ಲ. ಯೋಜನೆ ನಿಲ್ಲಿಸುತ್ತಾರೆ ಎಂದು ಅಪಾದನೆ ಮಾಡುವ ಶಾಸಕ ಗುರುರಾಜ ಗಂಟಿಹೊಳೆ ಆರೋಪ ಸಾಬೀತು ಮಾಡಿದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುವೆ. ಇಲ್ಲದಿದ್ದಲ್ಲಿ ಅವರು ಸನ್ಯಾಸ ಸ್ವೀಕರಿಸುವರಾ?
ಕೆ.ಗೋಪಾಲ ಪೂಜಾರಿ ಬೈಂದೂರು ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT