ದಕ್ಷಿಣ ಕನ್ನಡ ಹಾಲು ಉತ್ಪಾದಕರ ವಿಸ್ತರಣಾಧಿಕಾರಿ ಸರಸ್ವತಿ ಅವರು ಹೈನುಗಾರಿಕೆ ಮತ್ತು ಅದರಿಂದ ಹೇಗೆ ಲಾಭ ಪಡೆಯಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಸಂಘಕ್ಕೆ ಅತಿಹೆಚ್ಚು ಹಾಲು ತಂದುಕೊಟ್ಟ ಹಸೀನಾ ಬಾನು,
ಸುರೇಶ್ ಬಾಯರಿ ಮತ್ತು ಆನಂದ ಪೂಜಾರಿ ಅವರಿಗೆ ಬಹುಮಾನ ನೀಡಲಾಯಿತು. ಕಾರ್ಯ ದರ್ಶಿ ಸತೀಶ್ ಕುಂದರ್ ಸ್ವಾಗತಿಸಿದರು. ಶೋಭಾ ಕುಂದರ್ ವಂದಿಸಿದರು.