ಹೆಚ್ಚು ಹಾಲು ತಂದುಕೊಟ್ಟ ಶೈಲಜಾ ಎಚ್. ಶೆಟ್ಟಿ, ಸುಶೀಲಾ, ಗುಣಮಟ್ಟದ ಹಾಲು ನೀಡಿದ ಶೋಭಾ ಕೆ. ಓಮಯ ಪೂಜಾರಿ, ಕುಲುಸುಂಬಿ ಮುಂತಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯನಿರ್ವಹ ಣಾಧಿಕಾರಿ ಪ್ರಶಾಂತ್ ವರದಿ ವಾಚಿಸಿದರು. ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತ್ ಇದ್ದರು. ಸಂಘದ ಉಪಾಧ್ಯಕ್ಷ ಮನೋಜ್ ಕೆ. ಶೆಟ್ಟಿ ಸ್ವಾಗತಿಸಿದರು. ಕೃತಕ ಗರ್ಭಧಾರಣಾ ಕಾರ್ಯಕರ್ತ ಕೇಶವ ಮೊಯಿಲಿ ವಂದಿಸಿದರು.