ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿ: ನಂದಿಕೂರು ರೈಲ್ವೇ ಸೇತುವೆ ಸಂಚಾರ ದುಸ್ಥರ
ಅಬ್ದುಲ್ ಹಮೀದ್
Published : 15 ಜೂನ್ 2025, 6:58 IST
Last Updated : 15 ಜೂನ್ 2025, 6:58 IST
ಫಾಲೋ ಮಾಡಿ
Comments
ಸೇತುವೆ ದುರಸ್ತಿಗೆ ವರ್ಷದ ಹಿಂದೆ ಸಂಸದರ ಸಹಿತ ಕೊಂಕಣ ರೈಲ್ವೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಮತ್ತೆ ಬೇಡಿಕೆ ಸಲ್ಲಿಸಲಾಗುವುದು.