ಶಿರಾದಲ್ಲಿ ಸಿದ್ದರಾಮಯ್ಯ, ಆರ್.ಆರ್ ನಗರದಲ್ಲಿ ಡಿಕೆಶಿ ಉಪ ಚುನಾವಣೆ ನೇತೃತ್ವ ವಹಿಸಿಕೊಂಡಿದ್ದರು. ಮುಂದಿನ ನಾಯಕತ್ವದ ದೃಷ್ಟಿಯಿಂದ ಶಿರಾದಲ್ಲಿ ಸೋಲಾಗಬೇಕು ಎಂದು ಡಿಕೆಶಿ, ಆರ್.ಆರ್ ನಗರದಲ್ಲಿ ಸೋಲಾಗಬೇಕು ಎಂದು ಸಿದ್ದರಾಮಯ್ಯ ಬಯಸಿದ್ದರು. ಇಬ್ಬರ ಆಸೆಯಂತೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ನಳಿನ್ ವ್ಯಂಗ್ಯವಾಡಿದರು.