ಕಂಟೈನ್ಮೆಂಟ್ ಝೋನ್: ಸೋಂಕಿತರು ವಾಸವಿದ್ದ ಮನೆಗಳ ಸುತ್ತಲಿನ ಪ್ರದೇಶವನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಪ್ರದೇಶಗಳಾಗಿಸಿದೆ. ಬೆಂದೂರು ತಾಲ್ಲೂಕಿನ ಕೆರ್ಗಾಲು, ಯಳಜಿತ್, ಬಿಜೂರು, ನಾಡ, ಶಿರ್ವ ಉಡುಪಿ ತಾಲ್ಲೂಕಿನ ಪುತ್ತೂರು, ಕುಂದಾಪುರ ತಾಲ್ಲೂಕಿನ ವಡ್ಡರ್ಸೆ ಗ್ರಾಮಗಳನ್ನು ಕಂಟೈನ್ಮೆಂಟ್ ಪ್ರದೇಶಗಳಾಗಿ ಮಾಡಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.